ದತ್ತಿಯ ಮೊಬಲಗು ರೂ.ಐವತ್ತು ಸಾವಿರ; 2007 ಫೆಬ್ರವರಿಯಲ್ಲಿ ಈ ದತ್ತಿಯನ್ನು ಸ್ಥಾಪಿಸಲಾಗಿದೆ. ಮಂಡ್ಯ ತಾಲ್ಲೂಕು ಸಿದ್ದಯ್ಯನಕೊಪ್ಪಲು ಗ್ರಾಮದ ಶ್ರೀ ಎಸ್.ಎನ್.ಬೋಗೇಗೌಡ ಅವರು ತಮ್ಮ ತಂದೆಯ ಹೆಸರಿನಲ್ಲಿ ದತ್ತಿಯನ್ನು ಸ್ಥಾಪಿಸಿದ್ದಾರೆ. ವರ್ಷದಲ್ಲಿ ಒಮ್ಮೆ ಪ್ರಚಲಿತ ಸಮಸ್ಯೆಯನ್ನು ಕುರಿತು ದತ್ತಿ ಉಪನ್ಯಾಸ ಏರ್ಪಡಿಸಲಾಗುತ್ತದೆ.